ತುಂಬ ದಿನ ಆಯ್ತು... ದಿನ ಏನು ವರ್ಷಾನೇ ಆಯ್ತು ಇಲ್ಲಿಗೆ ಬಂದು... ಕೆಲಸದ ಗಡಿಬಿಡಿ ಅಗತ್ಯತೆಗಳ ನಡುವೆ ಬರೆಯೋದು ಬಹುಷಃ ಮರೆತೆ ಹೋಗಿತ್ತೇನೋ ಅನಿಸ್ತಾ ಇದೆ... ಈಗ ಮತ್ತೆ ಬರಹಕ್ಕೆ ಜೀವ ಚೈತನ್ಯ ತುಂಬುವಂತಾ ಕಾಲ ಬಂದಿದೆ.. ಬರೆಯೋದು ಮುಂದುವರಿಸಬೇಕು ಅಂದುಕೊಳ್ಳುತಾ ಇದ್ದೇನೆ.. ಪ್ರವಾಸ, ಓದು, ಬರಹ ಇವು ನನ್ನ ಜೀವನದ ಬಹು ಮುಖ್ಯ ವಿಷಯಗಳು.. ಇಂಥದ್ದನ್ನೇ ಮರೆತದ್ದಕ್ಕೆ ಪಶ್ಚಾತ್ತಾಪವಿದೆ ನನಗೆ... ಕೂಳಿಡುವ ಕೆಲಸಕ್ಕೆ ಅನ್ಯಾಯ ಮಾಡದ ರೀತಿ ಇದನ್ನ ತೆಗೆದುಕೊಂಡು ಹೋಗಬೇಕು ಅನ್ಕೊತಾ ಇದ್ದೀನಿ.. ಭರವಸೆ ಇದೆ ನನಗೆ... ಪ್ರೋತ್ಸಾಹಿಸುವ ಮನಸ್ಸಿದೆ ನಿಮಗೆ.. ಅದು ಗೊತ್ತು ನನಗೆ...
Friday, April 15, 2011
Subscribe to:
Post Comments (Atom)
No comments:
Post a Comment